ಪಾದಟಿಪ್ಪಣಿ
a ಲೋಕದಲ್ಲಿ ಅಥವಾ ನಮ್ಮ ಜೀವನದಲ್ಲಿ ಏನಾದರೂ ಕೆಟ್ಟದ್ದು ಸಂಭವಿಸಿದಾಗ ನಾವು ಮನಶ್ಶಾಂತಿ ಕಳಕೊಳ್ಳಬಹುದು. ಆದರೆ ಹೀಗಾಗದಿರಲು 2019ರ ವರ್ಷವಚನ ಮೂರು ಕಾರಣಗಳನ್ನು ಕೊಡುತ್ತದೆ. ಈ ಲೇಖನದಲ್ಲಿ ಆ ಮೂರು ಕಾರಣಗಳ ಬಗ್ಗೆ ಮಾತಾಡಲಿದ್ದೇವೆ. ಇದರಿಂದ ನಮ್ಮ ಚಿಂತೆ ಕಡಿಮೆಯಾಗಿ ಯೆಹೋವನ ಮೇಲೆ ಭರವಸೆ ಜಾಸ್ತಿ ಆಗುತ್ತದೆ. ಆದ್ದರಿಂದ ವರ್ಷವಚನದ ಬಗ್ಗೆ ಧ್ಯಾನಿಸಿ. ಸಾಧ್ಯವಾದರೆ ಬಾಯಿಪಾಠ ಮಾಡಿ. ಮುಂದೆ ಬರಲಿರುವ ಸಮಸ್ಯೆಗಳನ್ನು ಎದುರಿಸಲು ಬೇಕಾದ ಬಲವನ್ನು ಇದು ಕೊಡುತ್ತದೆ.