ಪಾದಟಿಪ್ಪಣಿ
a ಈ ವರ್ಷ ಕ್ರಿಸ್ತನ ಮರಣದ ಸ್ಮರಣೆಯು ಏಪ್ರಿಲ್ 7, ಮಂಗಳವಾರ ನಡೆಯಲಿದೆ. ಆ ದಿನ ಯಾರಾದ್ರೂ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ತೆಗೆದುಕೊಳ್ಳೋದಾದ್ರೆ ನಾವು ಅವ್ರ ಬಗ್ಗೆ ಯಾವ ರೀತಿ ಯೋಚಿಸಬೇಕು? ರೊಟ್ಟಿ ಮತ್ತು ದ್ರಾಕ್ಷಾಮದ್ಯ ತಗೊಳ್ಳುವವರ ಸಂಖ್ಯೆ ಹೆಚ್ಚಾಗೋದಾದ್ರೆ ನಾವು ಚಿಂತೆ ಮಾಡಬೇಕಾ? ಈ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ತಿಳಿಯಲಿದ್ದೇವೆ. ಈ ಲೇಖನವು ಜನವರಿ 2016 ರ ಕಾವಲಿನಬುರುಜುವಿನಲ್ಲಿ ಬಂದ ಒಂದು ಲೇಖನದ ಮೇಲೆ ಆಧರಿಸಿದೆ.