ಪಾದಟಿಪ್ಪಣಿ
a ಆದಿಕಾಂಡ 3:15ರಲ್ಲಿ ಹೇಳಿರೋ ಭವಿಷ್ಯವಾಣಿ ಬಗ್ಗೆ ತಿಳಿದುಕೊಂಡ್ರೆನೇ ಬೈಬಲಲ್ಲಿರೋ ಸಂದೇಶ ನಮಗೆ ಪೂರ್ತಿಯಾಗಿ ಅರ್ಥ ಆಗೋದು. ಇದ್ರಿಂದ ಯೆಹೋವನ ಮೇಲೆ ನಮಗಿರೋ ನಂಬಿಕೆ ಜಾಸ್ತಿಯಾಗುತ್ತೆ. ಅಷ್ಟೇ ಅಲ್ಲ, ಯೆಹೋವ ಕೊಟ್ಟಿರೋ ಮಾತುಗಳು ನಡೆದೇ ನಡಿಯುತ್ತೆ ಅನ್ನೋ ಭರವಸೆನೂ ಜಾಸ್ತಿಯಾಗುತ್ತೆ.
a ಆದಿಕಾಂಡ 3:15ರಲ್ಲಿ ಹೇಳಿರೋ ಭವಿಷ್ಯವಾಣಿ ಬಗ್ಗೆ ತಿಳಿದುಕೊಂಡ್ರೆನೇ ಬೈಬಲಲ್ಲಿರೋ ಸಂದೇಶ ನಮಗೆ ಪೂರ್ತಿಯಾಗಿ ಅರ್ಥ ಆಗೋದು. ಇದ್ರಿಂದ ಯೆಹೋವನ ಮೇಲೆ ನಮಗಿರೋ ನಂಬಿಕೆ ಜಾಸ್ತಿಯಾಗುತ್ತೆ. ಅಷ್ಟೇ ಅಲ್ಲ, ಯೆಹೋವ ಕೊಟ್ಟಿರೋ ಮಾತುಗಳು ನಡೆದೇ ನಡಿಯುತ್ತೆ ಅನ್ನೋ ಭರವಸೆನೂ ಜಾಸ್ತಿಯಾಗುತ್ತೆ.