ಪಾದಟಿಪ್ಪಣಿ
a ದೇವರು ಕೊಟ್ಟಿರೋ ಜೀವಕ್ಕೆ ನಾವು ಬೆಲೆ ಕೊಡ್ತೀವಿ ಅಂತ ತೋರಿಸಿಕೊಡ್ಬೇಕು. ಹಾಗಾಗಿ ನೈಸರ್ಗಿಕ ವಿಪತ್ತುಗಳು ಬಂದಾಗ ನಾವು ಹೇಗೆ ಹುಷಾರಾಗಿ ಇರ್ಬೇಕು? ಸುರಕ್ಷಿತವಾಗಿ ಇರೋಕೆ ನಾವು ಏನ್ ಮಾಡ್ಬೇಕು? ತುರ್ತು ಚಿಕಿತ್ಸೆ ಪಡ್ಕೊಳ್ಳೋ ಪರಿಸ್ಥಿತಿ ಬರೋ ಮುಂಚೆನೇ ಹೇಗೆ ತಯಾರಿ ಮಾಡ್ಕೊಬೇಕು? ಅನ್ನೋದನ್ನ ಈ ಲೇಖನದಲ್ಲಿ ನೋಡೋಣ.