ಪಾದಟಿಪ್ಪಣಿ
a ಮಹಾ ಸಂಕಟ ಇನ್ನೇನು ಬಂದುಬಿಡುತ್ತೆ. ಇವಾಗ ಇರೋದಕ್ಕಿಂತ ತುಂಬ ಕಷ್ಟಗಳನ್ನ ಆಗ ನಾವು ಅನುಭವಿಸಬೇಕಾಗುತ್ತೆ. ಅದನ್ನೆಲ್ಲ ಸಹಿಸ್ಕೊಳ್ಳೋಕೆ ನಮಗೆ ತಾಳ್ಮೆ, ಅನುಕಂಪ, ಪ್ರೀತಿ ಸಹಾಯ ಮಾಡುತ್ತೆ. ಈ ಗುಣಗಳನ್ನ ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಹೇಗೆ ತೋರಿಸಿದ್ರು? ಇವತ್ತು ನಾವು ಹೇಗೆ ತೋರಿಸಬಹುದು? ಮಹಾ ಸಂಕಟಕ್ಕೆ ಈ ಗುಣಗಳು ನಮ್ಮನ್ನ ಹೇಗೆ ರೆಡಿ ಮಾಡುತ್ತೆ?