ಪಾದಟಿಪ್ಪಣಿ
d ಚಿತ್ರ ವಿವರಣೆ: ಸತ್ಯ ಬಿಟ್ಟು ಹೋದ ಒಬ್ಬ ಸ್ತ್ರೀ “ಮಹಾ ಬಾಬೆಲ್” ನಾಶ ಆಗೋದ್ರ ಬಗ್ಗೆ ಕಲಿತಿದ್ದನ್ನ ನೆನಪು ಮಾಡ್ಕೊತಿದ್ದಾಳೆ. ಆಗ ಅವಳು ಮನಸ್ಸು ಬದಲಾಯಿಸಿ ಯೆಹೋವನನ್ನ ಆರಾಧಿಸ್ತಿರೋ ಅಪ್ಪ ಅಮ್ಮ ಹತ್ರ ಬಂದಿದ್ದಾಳೆ. ಈ ತರ ಜನ್ರು ಬದಲಾಗುವಾಗ ನಾವೂ ಯೆಹೋವನ ತರ ಕನಿಕರ ಮತ್ತು ಕರುಣೆ ತೋರಿಸಬೇಕು. ಅಷ್ಟೇ ಅಲ್ಲ ಅವರು ವಾಪಾಸ್ ಬಂದಿದ್ದಕ್ಕೆ ಖುಷಿ ಪಡಬೇಕು.